Daridraya Dahana Shiva Stotram is a very powerful hymn of Lord Shiva to remove poverty and also suffering related to disease, fear, etc. “Daridrya” means ‘Poverty’, and “Dahana” means ‘burning’. So, the name of the hymn literally translates to “Hymn of Shiva that burns Poverty/Suffering”. Get Sri Daridraya Dahana Shiva Stotram in Kannada Lyrics Pdf here and chant it with devotion to get rid of poverty and suffering.
Daridraya Dahana Shiva Stotram in Kannada – ದಾರಿದ್ರ್ಯ ದಹನ ಶಿವ ಸ್ತೋತ್ರಂ
ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರಧಾರಣಾಯ |
ಕರ್ಪೂರಕಾಂತಿಧವಳಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 1 ||
ಗೌರೀಪ್ರಿಯಾಯ ರಜನೀಶಕಳಾಧರಾಯ
ಕಾಲಾಂತಕಾಯ ಭುಜಗಾಧಿಪಕಂಕಣಾಯ |
ಗಂಗಾಧರಾಯ ಗಜರಾಜವಿಮರ್ದನಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 2 ||
ಭಕ್ತಿಪ್ರಿಯಾಯ ಭವರೋಗಭಯಾಪಹಾಯ
ಉಗ್ರಾಯ ದುಃಖಭವಸಾಗರತಾರಣಾಯ |
ಜ್ಯೋತಿರ್ಮಯಾಯ ಗುಣನಾಮಸುನೃತ್ಯಕಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 3 ||
ಚರ್ಮಾಂಬರಾಯ ಶವಭಸ್ಮವಿಲೇಪನಾಯ
ಫಾಲೇಕ್ಷಣಾಯ ಮಣಿಕುಂಡಲಮಂಡಿತಾಯ |
ಮಂಜೀರಪಾದಯುಗಳಾಯ ಜಟಾಧರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 4 ||
ಪಂಚಾನನಾಯ ಫಣಿರಾಜವಿಭೂಷಣಾಯ
ಹೇಮಾಂಶುಕಾಯ ಭುವನತ್ರಯಮಂಡಿತಾಯ |
ಆನಂದಭೂಮಿವರದಾಯ ತಮೋಪಹಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 5 ||
ಭಾನುಪ್ರಿಯಾಯ ಭವಸಾಗರತಾರಣಾಯ
ಕಾಲಾಂತಕಾಯ ಕಮಲಾಸನಪೂಜಿತಾಯ |
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 6 ||
ರಾಮಪ್ರಿಯಾಯ ರಘುನಾಥವರಪ್ರದಾಯ
ನಾಗಪ್ರಿಯಾಯ ನರಕಾರ್ಣವತಾರಣಾಯ |
ಪುಣ್ಯೇಷು ಪುಣ್ಯಭರಿತಾಯ ಸುರಾರ್ಚಿತಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 7 ||
ಮುಕ್ತೀಶ್ವರಾಯ ಫಲದಾಯ ಗಣೇಶ್ವರಾಯ
ಗೀತಪ್ರಿಯಾಯ ವೃಷಭೇಶ್ವರವಾಹನಾಯ |
ಮಾತಂಗಚರ್ಮವಸನಾಯ ಮಹೇಶ್ವರಾಯ
ದಾರಿದ್ರ್ಯ ದುಃಖ ದಹನಾಯ ನಮಃ ಶಿವಾಯ || 8 ||
ವಸಿಷ್ಠೇನ ಕೃತಂ ಸ್ತೋತ್ರಂ ಸರ್ವರೋಗನಿವಾರಣಮ್ |
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿವರ್ಧನಮ್ |
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗಮವಾಪ್ನುಯಾತ್ || 9 ||
ಇತಿ ಶ್ರೀ ವಸಿಷ್ಠ ವಿರಚಿತಂ ದಾರಿದ್ರ್ಯ ದಹನ ಸ್ತೋತ್ರಮ್ |






