Skip to content

Manikarnika Ashtakam in Kannada – ಮಣಿಕರ್ಣಿಕಾಷ್ಟಕಂ

Manikarnika Ashtakam LyricsPin

Manikarnika Ashtakam is an eight verse prayer composed by Adi Shankaracharya in praise of a bank of river Ganga river called “Manikarnika”. This is the place where the gemstones from the ear rings of Sati fell when Lord Vishnu sent Sudarshana Chakra to cut down the lifeless body of Sati is being carried by Lord Shiva. Get Manikarnika Ashtakam in Kannada Pdf Lyrics here and chant it.

Manikarnika Ashtakam in Kannada – ಮಣಿಕರ್ಣಿಕಾಷ್ಟಕಂ 

ತ್ವತ್ತೀರೇ ಮಣಿಕರ್ಣಿಕೇ ಹರಿಹರೌ ಸಾಯುಜ್ಯಮುಕ್ತಿಪ್ರದೌ
ವಾದಂತೌ ಕುರುತಃ ಪರಸ್ಪರಮುಭೌ ಜಂತೋಃ ಪ್ರಯಾಣೋತ್ಸವೇ |
ಮದ್ರೂಪೋ ಮನುಜೋಽಯಮಸ್ತು ಹರಿಣಾ ಪ್ರೋಕ್ತಃ ಶಿವಸ್ತತ್ಕ್ಷಣಾ-
ತ್ತನ್ಮಧ್ಯಾದ್ಭೃಗುಲಾಂಛನೋ ಗರುಡಗಃ ಪೀತಾಂಬರೋ ನಿರ್ಗತಃ || ೧ ||

ಇಂದ್ರಾದ್ಯಾಸ್ತ್ರಿದಶಾಃ ಪತಂತಿ ನಿಯತಂ ಭೋಗಕ್ಷಯೇ ಯೇ ಪುನ-
ರ್ಜಾಯಂತೇ ಮನುಜಾಸ್ತತೋಪಿ ಪಶವಃ ಕೀಟಾಃ ಪತಂಗಾದಯಃ |
ಯೇ ಮಾತರ್ಮಣಿಕರ್ಣಿಕೇ ತವ ಜಲೇ ಮಜ್ಜಂತಿ ನಿಷ್ಕಲ್ಮಷಾಃ
ಸಾಯುಜ್ಯೇಽಪಿ ಕಿರೀಟಕೌಸ್ತುಭಧರಾ ನಾರಾಯಣಾಃ ಸ್ಯುರ್ನರಾಃ || ೨ ||

ಕಾಶೀ ಧನ್ಯತಮಾ ವಿಮುಕ್ತನಗರೀ ಸಾಲಂಕೃತಾ ಗಂಗಯಾ
ತತ್ರೇಯಂ ಮಣಿಕರ್ಣಿಕಾ ಸುಖಕರೀ ಮುಕ್ತಿರ್ಹಿ ತತ್ಕಿಂಕರೀ |
ಸ್ವರ್ಲೋಕಸ್ತುಲಿತಃ ಸಹೈವ ವಿಬುಧೈಃ ಕಾಶ್ಯಾ ಸಮಂ ಬ್ರಹ್ಮಣಾ
ಕಾಶೀ ಕ್ಷೋಣಿತಲೇ ಸ್ಥಿತಾ ಗುರುತರಾ ಸ್ವರ್ಗೋ ಲಘುತ್ವಂ ಗತಃ || ೩ ||

ಗಂಗಾತೀರಮನುತ್ತಮಂ ಹಿ ಸಕಲಂ ತತ್ರಾಪಿ ಕಾಶ್ಯುತ್ತಮಾ
ತಸ್ಯಾಂ ಸಾ ಮಣಿಕರ್ಣಿಕೋತ್ತಮತಮಾ ಯೇತ್ರೇಶ್ವರೋ ಮುಕ್ತಿದಃ |
ದೇವಾನಾಮಪಿ ದುರ್ಲಭಂ ಸ್ಥಲಮಿದಂ ಪಾಪೌಘನಾಶಕ್ಷಮಂ
ಪೂರ್ವೋಪಾರ್ಜಿತಪುಣ್ಯಪುಂಜಗಮಕಂ ಪುಣ್ಯೈರ್ಜನೈಃ ಪ್ರಾಪ್ಯತೇ || ೪ ||

ದುಃಖಾಂಭೋಧಿಗತೋ ಹಿ ಜಂತುನಿವಹಸ್ತೇಷಾಂ ಕಥಂ ನಿಷ್ಕೃತಿಃ
ಜ್ಞಾತ್ವಾ ತದ್ಧಿ ವಿರಿಂಚಿನಾ ವಿರಚಿತಾ ವಾರಾಣಸೀ ಶರ್ಮದಾ |
ಲೋಕಾಃಸ್ವರ್ಗಸುಖಾಸ್ತತೋಽಪಿ ಲಘವೋ ಭೋಗಾಂತಪಾತಪ್ರದಾಃ
ಕಾಶೀ ಮುಕ್ತಿಪುರೀ ಸದಾ ಶಿವಕರೀ ಧರ್ಮಾರ್ಥಮೋಕ್ಷಪ್ರದಾ || ೫ ||

ಏಕೋ ವೇಣುಧರೋ ಧರಾಧರಧರಃ ಶ್ರೀವತ್ಸಭೂಷಾಧರಃ
ಯೋಽಪ್ಯೇಕಃ ಕಿಲ ಶಂಕರೋ ವಿಷಧರೋ ಗಂಗಾಧರೋ ಮಾಧವಃ |
ಯೇ ಮಾತರ್ಮಣಿಕರ್ಣಿಕೇ ತವ ಜಲೇ ಮಜ್ಜಂತಿ ತೇ ಮಾನವಾಃ
ರುದ್ರಾ ವಾ ಹರಯೋ ಭವಂತಿ ಬಹವಸ್ತೇಷಾಂ ಬಹುತ್ವಂ ಕಥಮ್ || ೬ ||

ತ್ವತ್ತೀರೇ ಮರಣಂ ತು ಮಂಗಳಕರಂ ದೇವೈರಪಿ ಶ್ಲಾಘ್ಯತೇ
ಶಕ್ರಸ್ತಂ ಮನುಜಂ ಸಹಸ್ರನಯನೈರ್ದ್ರಷ್ಟುಂ ಸದಾ ತತ್ಪರಃ |
ಆಯಾಂತಂ ಸವಿತಾ ಸಹಸ್ರಕಿರಣೈಃ ಪ್ರತ್ಯುದ್ಗತೋಽಭೂತ್ಸದಾ
ಪುಣ್ಯೋಽಸೌ ವೃಷಗೋಽಥವಾ ಗರುಡಗಃ ಕಿಂ ಮಂದಿರಂ ಯಾಸ್ಯತಿ || ೭ ||

ಮಧ್ಯಾಹ್ನೇ ಮಣಿಕರ್ಣಿಕಾಸ್ನಪನಜಂ ಪುಣ್ಯಂ ನ ವಕ್ತುಂ ಕ್ಷಮಃ
ಸ್ವೀಯೈರಬ್ಧಶತೈಶ್ಚತುರ್ಮುಖಧರೋ ವೇದಾರ್ಥದೀಕ್ಷಾಗುರುಃ |
ಯೋಗಾಭ್ಯಾಸಬಲೇನ ಚಂದ್ರಶಿಖರಸ್ತತ್ಪುಣ್ಯಪಾರಂಗತ-
ಸ್ತ್ವತ್ತೀರೇ ಪ್ರಕರೋತಿ ಸುಪ್ತಪುರುಷಂ ನಾರಾಯಣಂ ವಾ ಶಿವಮ್ || ೮ ||

ಕೃಚ್ಛ್ರೈ ಕೋಟಿಶತೈಃ ಸ್ವಪಾಪನಿಧನಂ ಯಚ್ಚಾಶ್ವಮೇಧೈಃ ಫಲಂ
ತತ್ಸರ್ವೇ ಮಣಿಕರ್ಣಿಕಾಸ್ನಪನಜೇ ಪುಣ್ಯೇ ಪ್ರವಿಷ್ಟಂ ಭವೇತ್ |
ಸ್ನಾತ್ವಾ ಸ್ತೋತ್ರಮಿದಂ ನರಃ ಪಠತಿ ಚೇತ್ಸಂಸಾರಪಾಥೋನಿಧಿಂ
ತೀರ್ತ್ವಾ ಪಲ್ವಲವತ್ಪ್ರಯಾತಿ ಸದನಂ ತೇಜೋಮಯಂ ಬ್ರಹ್ಮಣಃ || ೯ ||

ಇತಿ ಶ್ರೀ ಮಣಿಕರ್ಣಿಕಾಷ್ಟಕಂ ಸಂಪೂರ್ಣಮ್ ||

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

2218